ಗುರುವಾರ , ಜೂನ್ 8 2023
kn
Breaking News

ಭಾರತೀಯ ಗೃಹ ಏಕೀಕರಣ ಅಭಿಯಾನ ಪ್ರಾರ್ಥನೆಯನ್ನು ಸಲ್ಲಿಸಿದ ಆರ್.ಎಸ್.ಎಸ್

Spread the love

ಪರಮಾನಂದವಾಡಿ: ಕೋರೋನಾ ನಿಯಂತ್ರಣಕ್ಕಾಗಿ ಆರ್. ಎಸ್. ಎಸ್ ಸಂಘ ಪರಿವಾರ ಪರಮಾನಂದವಾಡಿ ವತಿಯಿಂದ ದಿ 19/04/2020 ರವಿವಾರ ದಂದು ಸಂಜೆ 5-30 ಕ್ಕೆ ಅಖಿಲ ಭಾರತೀಯ ಗೃಹ ಏಕೀಕರಣ ಅಭಿಯಾನ ಪ್ರಾಥ೯ನೆಯನ್ನು ಸಲ್ಲಿಸಲಾಯಿತು. ಈ ವೇಳೆಯಲ್ಲಿ ಸ್ವಯಂ ಸೇವಕ ರಾದ ಗಣೇಶ ಸ್ವಾಮಿ, ಮಹಾದೇವ ತುಳಸಿಗೇರಿ, ದಾನೇಶ್ವರ ಘೇವಾರೆ ಹಾಜರಿದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page