ಸೋಮವಾರ , ಜೂನ್ 5 2023
kn
Breaking News

ಪ್ರ.ಕಾರ್ಯದರ್ಶಿಯಿಂದ ಅರಬಾವಿ ಕ್ಷೇತ್ರಕ್ಕೂ ತಟ್ಟಿತು: ಬಾಜಪ ಪದಾಧಿಕಾರಿಯ ರಾಜಿನಾಮೆ ಬಿಸಿ

Spread the love

ಮೂಡಲಗಿ: ರಾಜ್ಯದಲ್ಲಿ ಹಿಂದೂಪರ ಸರ್ಕಾರ ಎನಿಸಿಕೊಳ್ಳುವ, ಬಾಜಪ ಸರ್ಕಾರ ಅಧಿಕಾರದಲ್ಲಿದ್ದರೂ ಕಳೆದ ಹತ್ತು ದಿನಗಳಲ್ಲಿ ಮೂರು ಹತ್ಯೆಗಳಾಗಿರುವುದು ರಾಜ್ಯ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರೊದನ್ನ ಅಲ್ಲಗಳಿಯುವಂತಿಲ್ಲಾ.

ಇದೆ ಸಂಧರ್ಬದಲ್ಲಿ ಸರ್ಕಾರದ ನಡುವಳಿಕೆಗೆ ಬೇಸತ್ತು, ರಾಜ್ಯದಲ್ಲಿ ಕಳೇದ ದಿನಗಳಿಂದ ಆಗಿರುವಂತಹ ಬೀಕರ ಹತ್ಯಗಳನ್ನ ಖಂಡಿಸಿ, ರಾಜ್ಯದ ಬಾಜಪ ಹಲವಾರು ಕಾರ್ಯಕರ್ತರು, ಪದಾಧಿಕಾರಿಗಳು ರಾಜಿನಾಮೆ ನೀಡಿರುವುದು ಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯಾಗಿದೆ.

ಅರಭಾವಿ ಕ್ಷೇತ್ರದ ಬಾಜಪ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ ಕುಡಚಿ ಎಂಬುವವರು ಕಟ್ಟಾ ಹಿಂದೂತ್ವವಾದಿ, ಕಟ್ಟಾ ಬಾಜಪ ಕಾರ್ಯಕರ್ತನಾಗಿ ಹೇಸರು ವಾಸಿಯಾದಂತವರು ಇದೀಗ ಹಿಂದೂ ಕಾರ್ಯಕರ್ತ ಮತ್ತು ದಕ್ಷಿಣ ಕನ್ನಡ ಬಾಜಪ ಜಿಲ್ಲಾ ಯುವ ಮೊರ್ಚಾ ಕಾರ್ಯಕಾರಿಣಿ ಸದಸ್ಯನಾಗಿದ್ದ ಪ್ರವೀನ ನೆಟ್ಟಾರ ಮೇಲೆ ನಡೆದಿರುವಂತ ಹಲ್ಲೆ ಖಂಡಿಸಿ, ಸಾಮಾಜಿಕ ಜಾಲತಾನವಾದ ತಮ್ಮ ಪೆಸ್-ಬುಕ್ ಖಾತೆಯಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ನೀಡಲು ಇಚ್ಚಿಸಿರುವ ಪೋಸ್ಟ ಹಾಕಿರುವುದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಂತಾಗಿದೆ.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page