ಗುರುವಾರ , ಜೂನ್ 8 2023
kn
Breaking News

ಅಕಾಲಿಕ ಮರಣ ಹೊಂದಿದ ವಿಧ್ಯಾರ್ಥಿ ಪೋಷಕರಿಗೆ ಪರಿಹಾರ ಧನ‌ ವಿತರಣೆ

Spread the love

ಮೂಡಲಗಿ: ಯಾದವಾಡದ ಎಮ್.ಡಿ.ಆರ್.ಎಸ್ ಶಾಲೆಯ ವಿದ್ಯಾರ್ಥಿ ಅಕಾಲಿಕವಾಗಿ ಮರಣ ಹೊಂದಿದ ಓಂಕಾರ ಮಹದೇವ ನಾಯಕ ಅವರ ಪೋಷಕರಿಗೆ ಪರಿಹಾರಧನದ 2.50 ಲಕ್ಷ ರೂ. ಗಳನ್ನು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮೂಡಲಗಿ ಬಿಇಒ ಅಜೀತ್ ಮನ್ನಿಕೇರಿ ಪರಿಹಾರ ಧನದ ಚೇಕ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ಬಿಸಿಎಮ್ ತಾಲೂಕಾಧಿಕಾರಿ ಬಿಸಿರೊಟ್ಟಿ, ಪ್ರಾಂಶುಪಾಲರಾದ ಜಿ.ಎಮ್ ಸಕ್ರಿ, ಎಸ್.ಎ ಠಕ್ಕನ್ನವರ ಹಾಗೂ ವಿದ್ಯಾರ್ಥಿಯ ತಂದೆ ಮಹದೇವ ಶಿವರಾಯ ನಾಯಕ ಉಪಸ್ಥಿತರಿದ್ದರು.


Spread the love

About gcsteam

Check Also

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶೋಕ

Spread the loveಗೋಕಾಕ್- ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಕಹಾಮ ಅಧ್ಯಕ್ಷ ಹಾಗೂ ಅರಭಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page