ಶನಿವಾರ , ಏಪ್ರಿಲ್ 20 2024
kn
Breaking News

ಆಹಾರ ಕಿಟ್ಟ್ ವಿತರಸಿದ: ದತ್ತಾ ಸಣ್ಣಕ್ಕಿ

Spread the love

ಕುಡಚಿ: ಮಹಾಮಾರಿ ಕೊರೊನಾ ರೋಗ ಪ್ರಪಂಚವನ್ನೇ ತಲ್ಲನಗೋಳಿದೆ. ದೇಶದಲ್ಲಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಈ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರೇದಿದ್ದು ಜನಸಾಮಾನ್ಯರು ಆಹಾರಕ್ಕೆ ಪರದಾಡುವಂತಾಗಿದೆ. ಈ ಸಮಯದಲ್ಲಿ ಕುಡಚಿ ಪಟ್ಟಣದ ವಾರ್ಡ್ 17 ರ ಪುರಸಭೆ ಸದ್ಯಸ್ಯ ದತ್ತಾ ಸಣ್ಣಕ್ಕಿಯವರು ನಿರ್ಗತಿಕರಿಗೆ ಆಹಾರದ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ರಮೇಶ್ ಚವ್ಹಾಣ,ಚಂದ್ರಕಾಂತ್ ಭಂಡಾರಿ, ಗಣಪತಿ ಬಾಮನೆ, ಜ್ಞಾನೇಶ ಸಣ್ಣಕ್ಕಿ,ತುಕಾರಾಮ ಗಾವಡೆ, ಸ್ವಪನಿಲ್ ಭಂಡಾರಿ. ರಾಮು ಜಾತ.ಇತರರು


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page