ಗುರುವಾರ , ಮಾರ್ಚ್ 28 2024
kn
Breaking News

ನೀರಲ್ಲಿ ಕೊಚ್ಚಿ ಹೋದ ಏನು ಅರಿಯದ ಎಳು ವರ್ಷದ ಮುಗ್ದ ಬಾಲಕ

Spread the love

ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದ ಪಟ್ಟಣದ ಲಮಾಣಿ ತಾಂಡಾ ಹತ್ತಿರ ಇರುವ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಬಸವರಾಜ ಗೌಲೆತ್ತಿನವರ ವಯಸ್ಸು 7 ವರ್ಷ ಇತ ಗೆಳೆಯಯರ ಜೊತೆಗೆ ಈಜಲು ಹೋಗಿ ಅದೆ ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಸುಮಾರು 12 ಘಂಟೆಗೆ ನಡೆದಿದೆ.

ಬಾಲಕನ ಹುಡುಕಾಟದಲ್ಲಿ ಸ್ಥಳೀಯರು ಬಾಗಿಯಾಗಿದ್ದಾರೆ. ಬಾಲಕನ ತಂದೆ ಹಾಗೂ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಸುಮಾರು 12 ಘಂಟೆಯಿಂದ ಸ್ಥಳೀಯರ ಸಹಕಾರದಿಂದ ಹುಡುಕಾಟ ನಡಿತಾ ಇದೆ. ಆದರು ಕೂಡ ಮಗುವಿನ ಮ್ರತ ದೇಹ ಇನ್ನು ಪತ್ತೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page