ಶುಕ್ರವಾರ , ಮಾರ್ಚ್ 29 2024
kn
Breaking News

ಮಹಾಲಿಂಗಪೂರದ ನೂತನ ಪುರಸಭೆ ಅಧ್ಯಕ್ಷೆ ಅಂಗಡಿ ಅವರಿಗೆ ಸತ್ಕಾರ

Spread the love

ಮೂಡಲಗಿ: ಹಳ್ಳೂರ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಭೀಮಶಿ ಮಗದುಮ್ ಅವರು ತಮ್ಮ ನಿವಾಸದಲ್ಲಿ ಮಹಾಲಿಂಗಪೂರ ಪುರಸಭೆಯ ನೂತನ ಅಧ್ಯಕ್ಷೆ ಸ್ನೇಹಲ್ ಶಿವಾನಂದ ಅಂಗಡಿ ಮತ್ತು ಅವರ ಪತಿ ಶಿವಾನಂದ ಅಂಗಡಿ ಅವರನ್ನು ಸತ್ಕರಿಸಿ ಗೌರವಿಸಿದರು.
ಸತ್ಕಾರ ಸಮಾರಂಭದಲ್ಲಿ ಮಾಜಿ ಜಿ.ಪಂ ಸದಸ್ಯ ಭೀಮಶಿ ಮಗದುಮ್, ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಪುರಸಭೆ ಸದಸ್ಯ ಮತ್ತು ಮೂಡಲಗಿ ವೇಮನ ಕೋ-ಆಪ್ ಕ್ರೆಡಿಟ್ ಸೋಸೈಟಿ ಅಧ್ಯಕ್ಷ ಸಂತೋಷ ಸೋನವಾಲ್ಕರ, ಸೈದಾಪೂರ ಗ್ರಾ.ಪಂ ಮಾಜಿ ಅಧ್ಯಕ್ಷ ಮಹಾಲಿಂಗ ಸನದಿ, ಶಿವಾನಂದ ಅಂಗಡಿ, ಲಕ್ಷ್ಮಣ ಕತ್ತಿ, ಶಂಕರ ಬೋಳನ್ನವರ, ಪ್ರಕಾಶ ಮುಗಳಖೋಡ, ಶಿವಪ್ಪ ಅಟಮಟ್ಟಿ, ಶ್ರೀಶೈಲ್ ಅಂಗಡಿ, ಬಾಹುಬಲಿ ಸಪ್ತಸಾಗರ, ಉಮೇಶ ಸಂತಿ, ರವಿ ನುಚ್ಚುಂಡಿ, ನಾರಾಯಣ ಪೂಜೇರಿ, ಮುತ್ತಪ್ಪ ಬೋಳನ್ನವರ, ಲಕ್ಷ್ಮಣ ಛಬ್ಬಿ, ನಂದೇಪ್ಪ ನೇಸೂರ, ಶ್ರೀಶೈಲ್ ಹಿರೇಮಠ, ರಾಜು ಭಜಂತ್ರಿ, ಗೋವಿಂದಗೌಡ ಪಾಟೀಲ, ಹನಮಂತ ಸಪ್ತಸಾಗರ, ಗಂಗಪ್ಪ ಅಟಮಟ್ಟಿ, ಗಜು ಮಿರ್ಜಿ, ವಿಠ್ಠಲ ಮಗದುಮ್, ರಮೇಶ ಕಕ್ತಿ, ಬಸು ಹೊಸಮನಿ, ಹನಮಂತ ಪಾಲಬಾಂವಿ, ಸಚಿನ್ ಕೊಹಳ್ಳಿ, ಅಲ್ಲಪ್ಪ ಗೌರವ್ವಗೋಳ, ಬಸಪ್ಪ ಉಳ್ಲಾಗಡ್ಡಿ, ತುಕ್ಕಾರಾಮ್ ದೊಡಮನಿ, ಹನಮಂತ ಬೆಳಗಲಿ ಮತ್ತು ರಾಮು ಕೊಳಿಗುಡ್ಡ ಮತ್ತಿತರು ಇದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page